ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿದ ಗ್ರಾಮಸ್ಥರು….

ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿದ ಗ್ರಾಮಸ್ಥರು….

e-ಸುದ್ದಿ ಇಳಕಲ್ 

ಇಳಕಲ್ ತಾಲೂಕಿನ ಹಿರೇ ಸಿಂಗನಗುತ್ತಿ ಗ್ರಾಮದಲ್ಲಿ ಕೃಷ್ಣಾಪೂರ ರಸ್ತೆ ಕಡೆ ನೀರು ಇರದೇ ಜನರು ಪರದಾಡುತ್ತಿದ್ದೇವೆ ಹೀಗಾಗಿ ಗ್ರಾಮ ಪಂಚಾಯಿತಿ ಮುಂದೆ ಬೇಲಿ ಹಚ್ಚಿ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಈ ವಿಷಯದ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಲ್ಲಿಗೆ ಹೊಸದಾದ ಪೈಪ್ ಲೈನ್ ಮಾಡಬೇಕು, ಅಲ್ಲದೆ ಜೆಜೆಮ್ ಮೂಲಕ ಪೈಪ್ ಲೈನ್ ವ್ಯವಸ್ಥೆ ಅಲ್ಲಿಗೆ ಬರುತ್ತದೆ, ಹೀಗಾಗಿ ಅಲ್ಲಿಯವರೆಗೂ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!