ಪುಸ್ತಕ ಪ್ರಶಸ್ತಿ ಹಾಗೂ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನ

ಪುಸ್ತಕ ಪ್ರಶಸ್ತಿ ಹಾಗೂ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನ

ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘದಿಂದ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಹಾಗೂ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಿದ್ದಾರೆ.
೨೦೨೪ ರಲ್ಲಿ ಪ್ರಕಟವಾದ ಪುಸ್ತಕಗಳಿಗೆ ಪ್ರಶಸ್ತಿ ಮತ್ತು ೫ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
೧) ಕವನ ಸಂಕಲನ
೨)ಮಕ್ಕಳ ಸಾಹಿತ್ಯ
೩)ಕಥಾ ಸಂಕಲನ
೪)ಕಾದಂಬರಿ
೫)ವ್ಯಕ್ತಿ ಚರಿತ್ರೆ ಅಥವಾ ವ್ಯಕ್ತಿತ್ವ ವಿಕಸನ ಪುಸ್ತಕ

ಲೇಖಕರು ತಮ್ಮ ಎರಡು ಪುಸ್ತಕಗಳನ್ನು ದಿನಾಂಕ ೩೧ ಮಾರ್ಚ ೨೦೨೫ ರ ಒಳಗಾಗಿ ಈ ವಿಳಾಸಕ್ಕೆ ಪುಸ್ತಕ ಕಳಿಸಿಕೊಡಿ.

ವೀರೇಶ ಸೌದ್ರಿ
ಸಂಚಾಲಕರು
ದೇವನಾಂಪ್ರಿಯ ಪುಸ್ತಕ ಪ್ರಕಾಶನ ಮತ್ತು ಓದುಗರ ಸಂಘ
ಮಸ್ಕಿ-೫೮೪೧೨೪
ಜಿ. ರಾಯಚೂರು
ಕರೆಗಂಟೆ- ೯೪೪೮೮೦೫೦೬೭

Don`t copy text!